Slide
Slide
Slide
previous arrow
next arrow

ಅಪ್ಸರಕೊಂಡ ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯ

300x250 AD

ಹೊನ್ನಾವರ : ಹೊನ್ನಾವರ ಅರಣ್ಯ ವಲಯ ಮತ್ತು ಸಮೃದ್ಧಿ ಗ್ರಾಮ ಅರಣ್ಯ ಸಮಿತಿ, ಅಪ್ಸರ್ಕೊಂಡ ಕೆಳಗಿನೂರು ಇದರ ಜಂಟಿ ಸಹಯೋಗದೊಂದಿಗೆ ತಾಲೂಕಿನ ಕಾಸರಕೋಡ ಅಪ್ಸರಕೊಂಡದಲ್ಲಿ ಕಡಲ ತೀರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಕಡಲ ತೀರ ಸ್ವಚ್ಛತಾ ಅಭಿಯಾನಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಸಿ. ಚಾಲನೆ ನೀಡಿದರು. ಈ ಅಭಿಯಾನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ವಲಯ ಅರಣ್ಯಾಧಿಕಾರಿ ಶ್ರೀಮತಿ ಸವಿತಾ ಆರ್. ದೇವಾಡಿಗ, ಸಮೃದ್ಧಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯತ ಕೆಳಗಿನೂರು ಸದಸ್ಯರು, ರೀಫ್ ವಾಚ್ ಸದಸ್ಯರು, ಅಪ್ಸರಕೊಂಡ ಶಾಲಾ ಮಕ್ಕಳು, ಅಣ್ಣಾವ್ರು ವಲಯದ ಎಲ್ಲ ಉಪ ವಲಯ ಅರಣ್ಯ ಅಧಿಕಾರಿಗಳು ಗಸ್ತು ವನ ಪಾಲಕರು ಮತ್ತು ಸಿಬ್ಬಂದಿಗಳು ಹಾಗೂ ಆಫ್ಸರಕೊಂಡ ಊರ ನಾಗರಿಕರು ಭಾಗವಹಿಸಿದ್ದರು.

300x250 AD

Share This
300x250 AD
300x250 AD
300x250 AD
Back to top